🔥 TRENDING બગસરામાં ભરવાડ સમાજ દ્વારા જન્માષ્ટમી... અમદાવાદના વસ્ત્રાલમાં આવેલી શ્રેય એક્સ... Yash’s Film ‘Toxic’ Faces Disastrous D... Neem Karoli Baba Film Nears ₹100 Cr, 5... Ninth‑Grade Student Killed as Scooty S... Supreme Court registers case Kondapaka...
05 Sep 2026
ગુજરાતી मराठी ਪੰਜਾਬੀ বাংলা

ಬೀರೂರು

✍️ Reporter: Kushal H R 🗓 05 Sep 2026, 11:52 AM 👁 3
Share: 💬 WhatsApp 📘 Facebook 𝕏 Post
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟ ಸಂಗೊಳ್ಳಿ ರಾಯಣ್ಣ ಮತ್ತು ದಾಸ ಶ್ರೇಷ್ಠ ಕನಕದಾಸರ ಪುತ್ಥಳಿ ಅನಾವರಣ ಇರುವುದರಿಂದ ಕರ್ನಾಟಕ ರಾಜ್ಯದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮತ್ತು ಕಡೂರು ತಾಲೂಕಿನ ಜನನಾಯಕ ಶಾಸಕರು ಆದ ಕೆ ಎಸ್ ಆನಂದ್ ಅವರು ಆಗಮಿಸಿದ್ದಾರೆ
📲Get App